
ಭಾರತ ರತ್ನ ಸವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಅವರ 134ನೇ ತಾಲೂಕ ಮಟ್ಟದ ಜಯಂತೋತ್ಸವ ಕಾರ್ಯಕ್ರಮ ಅಂಗವಾಗಿ ಚಿಂಚೋಳಿ ಪಟ್ಟಣದ ಪೋಲಕಪಳ್ಳಿ ಹರವಲಯದ ಪ್ರವಾಸಿಗ ಮಂದಿರದಲ್ಲಿ ಜಯಂತೋತ್ಸವ.
ಭಾರತ ರತ್ನ ಸವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಅವರ 134ನೇ ತಾಲೂಕ ಮಟ್ಟದ ಜಯಂತೋತ್ಸವ ಕಾರ್ಯಕ್ರಮ ಅಂಗವಾಗಿ ಚಿಂಚೋಳಿ ಪಟ್ಟಣದ ಪೋಲಕಪಳ್ಳಿ ಹರವಲಯದ ಪ್ರವಾಸಿಗ ಮಂದಿರದಲ್ಲಿ ಜಯಂತೋತ್ಸವ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ಹೋಡೆಬೀರನಳ್ಳಿ, ಅವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ದೋಸ್ತಿ ಮತ್ತು ಜಯಂತೋತ್ಸವದ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು ಪತ್ರಿಕಾಗೋಷ್ಠಿ ಉದ್ದೇಶ ಜಯಂತೋತ್ಸವ ಸಮಿತಿಯ ಸಮಾಜದ ಮುಖಂಡರಾದ ಗೌತಮ್ ಬೊಮ್ಮಳ್ಳಿ, ಅವರು ಮಾತನಾಡಿ ಏಪ್ರಿಲ್ 29ನೇ ತಾರೀಕು ರಂದು ಭಾರತ ರತ್ನ ಸವಿಧಾನ ಶಿಲ್ಪಿ ಡಾ. ಬಿ