
ಮಾನ್ವಿ ಜುಮ್ಮಲದೊಡ್ಡಿ ಕೆರೆಗೆ ಸಚಿವ ಎನ್ ಎಸ್ ಬೋಸರಾಜು ಶಾಸಕ ಹಂಪಯ್ಯ ನಾಯಕ್ ಭೇಟಿ
23.ಫೆಬ್ರುವರಿ.25:-ಮಾನ್ವಿ ಪಟ್ಟಣದ ಜುಮ್ಮಲದೊಡ್ಡಿ ಕೆರೆಯನ್ನು ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಈ ಕುರಿತು ವರದಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಆದೇಶ ನೀಡಿದರು. ಮಾನ್ವಿ ಪಟ್ಟಣದ ಜುಮ್ಮಲದೊಡ್ಡಿ, ಬೆಳಗಾಮ ಪೇಟೆ, ಆದಾಪುರ ಪೇಟೆ, ಕುಂಬಾರ ವಾಡಿ, ಪಿಂಜಾರ ಓಣಿ, ಕಲ್ಮಠ ಏರಿಯಾ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಜುಮ್ಮಲದೊಡ್ಡಿಯ ಕುಡಿಯುವ ನೀರಿನ ಕೆರೆಗೆ ಸಚಿವರಾದ ಎನ್ ಎಸ್ ಬೋಸರಾಜು ಹಾಗೂ ಮಾನ್ವಿ