ಪಾಂಡಿಚೇರಿ ರಾಜ್ಯದಲ್ಲಿ ನೋಂದಣಿಯಾಗಿ ಕರ್ನಾಟಕ ತೆರಿಗೆ ಕಟ್ಟದೇ ನಗರದಲ್ಲಿ ಸಂಚರಿಸುತ್ತಿರುವ 11 ವಾಹನಗಳ ವಶ.

ಪಾಂಡಿಚೇರಿ ರಾಜ್ಯದಲ್ಲಿ ನೋಂದಣಿಯಾಗಿ ಕರ್ನಾಟಕ ತೆರಿಗೆ ಕಟ್ಟದೇ ನಗರದಲ್ಲಿ ಸಂಚರಿಸುತ್ತಿರುವ 11 ವಾಹನಗಳ ವಶ.

ಕಲಬುರಗಿ,21,ಮಾ.25.-ಪಾಂಡಿಚೇರಿ ರಾಜ್ಯದಲ್ಲಿ ನೋಂದಣಿಯಾಗಿ ಕರ್ನಾಟಕ ತೆರಿಗೆ ಕಟ್ಟದೇ ನಗರದಲ್ಲಿ ಸಂಚರಿಸುತ್ತಿರುವ 11 ವಾಹನಗಳನ್ನು ಕಲಬುರಗಿ ಪ್ರಾದೇಶಿಕ ಸಾರಿಗೆ ಕಚೇರಿಯ ಮೋಟಾರು ವಾಹನ ನಿರೀಕ್ಷಕರು ವಶಪಡಿಸಿಕೊಂಡು ಆರ್‌ಟಿಓ ಡ್ರೆöÊವಿಂಗ್ ಟ್ರಾö್ಯಕ್‌ನಲ್ಲಿ ನಿಲ್ಲಿಸಿದ್ದು, ಆದ್ದರಿಂದ ಸಂಬAಧಪಟ್ಟ ವಾಹನಗಳ ಮಾಲೀಕರು ಕರ್ನಾಟಕ ರಾಜ್ಯದ ತೆರಿಗೆ ಭರಿಸಿ, ವಿಳಾಸ ಬದಲಾವಣೆ ಹಾಗೂ ವಾಹನಕ್ಕೆ ಕರ್ನಾಟಕ ನೋಂದಣಿ ಸಂಖ್ಯೆ ಪಡೆದುಕೊಳ್ಳಬೇಕೆಂದು ಕಲಬುರಗಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಪಾಂಡಿಚೇರಿ ರಾಜ್ಯದಲ್ಲಿ ನೋಂದಣಿ ಮಾಡಿಕೊಂಡ ವಾಹನಗಳ ಮಾಲೀಕರು ಆರ್‌ಟಿಓ…

ಬೇಸಿಗೆ ರಜೆ ಹಿನ್ನೆಲೆ:ಕಲಬುರಗಿ-ದೌಂಡ್ ನಡುವೆ 180 ಬೇಸಿಗೆ ವಿಶೇಷ ರೈಲುಗಳು ಸಂಚಾರ

ಬೇಸಿಗೆ ರಜೆ ಹಿನ್ನೆಲೆ:ಕಲಬುರಗಿ-ದೌಂಡ್ ನಡುವೆ 180 ಬೇಸಿಗೆ ವಿಶೇಷ ರೈಲುಗಳು ಸಂಚಾರ

ಕಲಬುರಗಿ 21.ಮಾ.25-ರೈಲ್ವೆಯ ಸೋಲಾಪುರ ಕೇಂದ್ರ ವಿಭಾಗದ ಕಲಬುರಗಿ-ದೌಂಡ್ ನಡುವೆ 180 ಬೇಸಿಗೆ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬೇಸಿಗೆ ರಜೆಯ ಆರಂಭ ಮತ್ತು ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಪರಿಗಣಿಸಿ, ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಕಲಬುರಗಿ-ದೌಂಡ್ ನಡುವೆ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಮೂಲಕ 180 ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ವಿವರಗಳು ಈ ಕೆಳಗಿನಂತಿವೆ: ಕಲಬುರಗಿ-ದೌಂಡ್ ವಾರಕ್ಕೆ 5 ದಿನಗಳು ಕಾಯ್ದಿರಿಸದ ವಿಶೇಷ ರೈಲುಗಳು (128…

9 ತಿಂಗಳ ಅಂತರಿಕ್ಷದ ವನವಾಸದ ನಂತರ ಸುರಕ್ಷಿತ ಧರೆಗಿಳಿದ ಸುನಿತಾ

9 ತಿಂಗಳ ಅಂತರಿಕ್ಷದ ವನವಾಸದ ನಂತರ ಸುರಕ್ಷಿತ ಧರೆಗಿಳಿದ ಸುನಿತಾ

ಫ್ಲಾರಿಡಾ.ಮಾ.20- ಎಂಟು ದಿನಗಳ ಬದಲಿಗೆ 9 ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಕ್ಕಿಕೊಂಡ ಸುನಿತಾ ವಿಲಿಯವರ್ ಮತ್ತು ಬುಚ್‌ ವಿಲ್ಲೋರ್, ಫಲಿಸಿದ ಕೊಟ್ಯಂತರ ಜನರ ಪ್ರಾರ್ಥನೆ.. ಎಲ್ಲೆಲ್ಲೂ ಮೊಳಗಿದ ಹರ್ಷೋ ದ್ದಾರೆ.ಬರೋಬ್ಬರಿ 9 ತಿಂಗಳ ಅಂತರಿಕ್ಷ ವನವಾಸದ ನಂತರ ಭಾರತೀಯ ಕಾಲಮಾನ ಇಂದು ಮುಂಜಾನೆ 3.27ಕ್ಕೆ ಬಾಹ್ಯಾಕಾಶ ಕ್ಷೇತ್ರದಿಂದ ಸುರಕ್ಷಿತವಾಗಿ ಧರೆಗಿ ಳಿದ ಕೌತುಕ ಕ್ಷಣಗಳಿಗೆ ಫ್ಲಾರಿಡಾದ ಕರಾವಳಿ ಸಾಕ್ಷಿಯಾಯಿತು. ಕಳೆದ ವರ್ಷ ಜೂ. 5 ರಂದು ಬೋಯಿಂಗ್‌ ಸ್ಪಾರ್‌ಲಿಂಕ್ ಗಗನನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ…

ಪ್ರತಿ ಯೂನಿಟ್‌ಗೆ ವಿದ್ಯುತ್‌ ದರವನ್ನು 36 ಪೈಸೆ ಹೆಚ್ಚು ಮಾಡಿ ಆದೇಶ: ಗ್ರಾಹಕರಿಗೆ ವಿದ್ಯುತ್‌ ಶಾಕ್

ಪ್ರತಿ ಯೂನಿಟ್‌ಗೆ ವಿದ್ಯುತ್‌ ದರವನ್ನು 36 ಪೈಸೆ ಹೆಚ್ಚು ಮಾಡಿ ಆದೇಶ: ಗ್ರಾಹಕರಿಗೆ ವಿದ್ಯುತ್‌ ಶಾಕ್

ಬೆಂಗಳೂರು,ಮಾ.20:ಸಾರಿಗೆ ಬಸ್ ದರ, ಮೆಟ್ರೊ ಪ್ರಯಾಣ ದರ ದುಬಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಬೆನ್ನಲ್ಲೆ ಕರ್ನಾಟಕ ವಿದ್ಯುತ್‌ಚ್ಛಕ್ತಿ ಆಯೋಗ (ಕೆಇಆರ್‌ಸಿ) ಗ್ರಾಹಕರಿಗೆ ವಿದ್ಯುತ್ ಶಾಕ್ ನೀಡಿದೆ. ಪ್ರತಿ ಯೂನಿಟ್‌ಗೆ ವಿದ್ಯುತ್ ದರವನ್ನು 36 ಪೈಸೆ ಹೆಚ್ಚು ಮಾಡಿ ಆದೇಶ ಹೊರಡಿಸಿದೆ. ಏ. 1 ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಪಿಂಚಣಿ ಗ್ರಾಚ್ಯುಟಿ ನೆಪದಲ್ಲಿ 36 ಪೈಸೆ ಹೆಚ್ಚಳ ಮಾಡಿರುವುದರಿಂದ ಪ್ರತಿ ಮನೆಗೆ ಅಂದಾಜು 90 ರೂ. ವಿದ್ಯುತ್ ಬಿಲ್ ಹೆಚ್ಚಾಗುವ ಸಾಧ್ಯತೆ ಇದೆ….

ಅಫಜಲಪೂರ ತಾಲೂಕಿನ ವಿವಿಧ ಬಹುಗ್ರಾಮ ಕುಡಿಯುವ ನೀರಿನ ಘಟಕಗಳಿಗೆ ಜಿ.ಪಂ. ಸಿ.ಒ.ಓ. ಅವರು ಭೇಟಿ ನೀಡಿ ಪರಿಶೀಲನೆ

ಅಫಜಲಪೂರ ತಾಲೂಕಿನ ವಿವಿಧ ಬಹುಗ್ರಾಮ ಕುಡಿಯುವ ನೀರಿನ ಘಟಕಗಳಿಗೆ ಜಿ.ಪಂ. ಸಿ.ಒ.ಓ. ಅವರು ಭೇಟಿ ನೀಡಿ ಪರಿಶೀಲನೆ

ಕಲಬುರಗಿ,20.ಮಾ.25.-ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕು ವ್ಯಾಪ್ತಿಯಲ್ಲಿ ಬರುವ ಮಲ್ಲಾಬಾದ, ಮಾಶಾಳ, ಕಲ್ಲೂರ, ಗಾಣಗಾಪೂರ ಹಾಗೂ ಅತನೂರ ಬಹುಗ್ರಾಮ ಕುಡಿಯುವ ನೀರಿನ (ಒಗಿS) ಘಟಕಗಳ ಜಾಕವೇಲ್ ಮತ್ತು ನೀರು ಶುದ್ಧೀಕರಣ ಘಟಕಗಳಿಗೆ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಬುಧವಾರ (ಮಾರ್ಚ್ 19 ರಂದು) ಭೇಟಿ ನೀಡಿ ಪರಿಶೀಲಿಸಿದರು. ಕಲಬುರಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರು, ಅಫಜಲಪೂರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಅಫಜಲಪೂರ…

ಕಲಬುರಗಿಯಲ್ಲಿ ಯುನೈಟೆಡ್ ಹಾಸ್ಪಿಟಲ್‌ನಿಂದ ರಂಜಾನ್ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಇಫ್ತಾರ್.

ಕಲಬುರಗಿಯಲ್ಲಿ ಯುನೈಟೆಡ್ ಹಾಸ್ಪಿಟಲ್‌ನಿಂದ ರಂಜಾನ್ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಇಫ್ತಾರ್.

ಕಲಬುರಗಿಯಲ್ಲಿ ಯುನೈಟೆಡ್ ಹಾಸ್ಪಿಟಲ್‌ನಿಂದ ರಂಜಾನ್ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಮ ಸಿದ್ದಾರೆಡ್ಡಿ ಅವರು ಮುಸ್ಲಿಮರೊಂದಿಗೆ ಉಪಾಹಾರ ಸೇವಿಸಿದರು.

ಯಾದಗಿರಿ ತಾಲೂಕಿನ ಸುಕ್ಷೇತ್ರ ಇಡ್ಲೂರಿನಲ್ಲಿ ಸಾವಿರಾರು ಭಕ್ತರ ಜಯಘೋಷಗಳ ಮಧ್ಯೆ ಶ್ರೀ ಶಂಕರಲಿಂಗೇಶ್ವರ ರಥೋತ್ಸವವು ವಿಜ್ರುಂಭಣೆಯಿಂದ ಜರುಗಿತು.

ಯಾದಗಿರಿ ತಾಲೂಕಿನ ಸುಕ್ಷೇತ್ರ ಇಡ್ಲೂರಿನಲ್ಲಿ ಸಾವಿರಾರು ಭಕ್ತರ ಜಯಘೋಷಗಳ ಮಧ್ಯೆ ಶ್ರೀ ಶಂಕರಲಿಂಗೇಶ್ವರ ರಥೋತ್ಸವವು ವಿಜ್ರುಂಭಣೆಯಿಂದ ಜರುಗಿತು.

ಮುಗಿಲು ಮುಟ್ಟಿದ ಭಕ್ತರ ಜಯಘೋಷ | ಸಾಂಬಸದಾಶಿವನ ದರ್ಶನ ಪಡೆದ ಭಕ್ತರು ಅದ್ದೂರಿಯಾಗಿ ಜರುಗಿದ ಇಡ್ಲೂರು ಶಂಕರಲಿಂಗೇಶ್ವರ ರಥೋತ್ಸವ ಯಾದಗಿರಿ : ಜಿಲ್ಲೆಯ ಪುರಾತನ ಶಿವ ದೇವಸ್ಥಾನ ಹಾಗೂ ತೆಲಂಗಾಣ ಕರ್ನಾಟಕದ ಗಡಿ ಭಾಗದಲ್ಲಿರುವ ಸುಪ್ರಸಿದ್ಧ ಈಡ್ಲೂರಿನ ಶಂಕರಲಿಂಗೇಶ್ವರನ ಜಾತ್ರೆಯು ಬುಧವಾರ ಸಾಯಂಕಾಲ  ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹು ವಿಜೃಂಭಣೆಯಿಂದ ಜರುಗಿತು. ಜಿಲ್ಲೆಯ ಹಾಗೂ ರಾಜ್ಯದ ಇತರ ಭಾಗಗಳಿಂದ ಅಲ್ಲದೇ ತೆಲಂಗಾಣ ಇತರ ರಾಜ್ಯಗಳಿಂದ ಆಗಮಿಸಿದ ಅಪಾರ ಭಕ್ತಸ್ತೋಮ ರಥೋತ್ಸವಕ್ಕೆ ಸಾಕ್ಷಿಯಾದರು. ಜಾತ್ರೆಯ ನಿಮಿತ್ಯ ಬೆಳಿಗ್ಗೆ ದೇವರಿಗೆ…

ಜಿಲ್ಲೆಯ 131 ಪರೀಕ್ಷಾ ಕೇಂದ್ರಗಳ ಮೇಲೆ ವೆಬ್‌ಕಾಸ್ಟಿಂಗ್ ಮೂಲಕ ನಿಗಾ-ಭಂವರ್ ಸಿಂಗ್ ಮೀನಾ

ಜಿಲ್ಲೆಯ 131 ಪರೀಕ್ಷಾ ಕೇಂದ್ರಗಳ ಮೇಲೆ ವೆಬ್‌ಕಾಸ್ಟಿಂಗ್ ಮೂಲಕ ನಿಗಾ-ಭಂವರ್ ಸಿಂಗ್ ಮೀನಾ

ಕಲಬುರಗಿ,20.ಮಾ.25.-ಪ್ರಸಕ್ತ 2025ನೇ  ಸಾಲಿನ  ಎಸ್.ಎಸ್.ಎಲ್.ಸಿ. ಪರೀಕ್ಷೆ-1ಯು ಮಾರ್ಚ್ 21 ರಂದು ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ನಕಲು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ 131 ಪರೀಕ್ಷಾ ಕೇಂದ್ರಗಳ ಮೇಲೆ ಇದೇ ಪ್ರಥಮ ಬಾರಿಗೆ ವೆಬ್ ಕಾಸ್ಟಿಂಗ್ ಮೂಲಕ ನಿಗಾ ಇಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ತಿಳಿಸಿದರು. ಸಿ.ಸಿ.ಟಿ.ವಿ. ವೆಬ್‌ಕಾಸ್ಟಿಂಗ್ ಪರಿವೀಕ್ಷಣೆಗಾಗಿ ಈಗಾಗಲೇ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಮ್‌ನ್ನು  ವೀಕ್ಷಿಸಿದ ಅವರು,  ಈ ಪರೀಕ್ಷೆಯು  ಇದೇ ಮಾರ್ಚ್ 21 ರಿಂದ ಏಪ್ರಿಲ್ 4 ರ…