ಚಿಂಚೋಳಿ ತಾಲೂಕಿನ ಕಲ್ಲೂರ್ ರೋಡ್ ಗ್ರಾಮದ ಹತ್ತಿರ ಇರುವ ಚೆಟ್ಟಿನಾಡು ಸಿಮೆಂಟ್ ಕಂಪನಿ ವತಿಯಿಂದ ಚೆಟ್ಟಿನಾಡು ವಿದ್ಯಾ ಮಂದಿರ ಶಾಲೆ ನೂತನವಾಗಿ ಪ್ರಾರಂಭ ಮಾಡಲಾಯಿತು

ಚಿಂಚೋಳಿ ತಾಲೂಕಿನ ಕಲ್ಲೂರ್ ರೋಡ್ ಗ್ರಾಮದ ಹತ್ತಿರ ಇರುವ ಚೆಟ್ಟಿನಾಡು ಸಿಮೆಂಟ್ ಕಂಪನಿ ವತಿಯಿಂದ ಚೆಟ್ಟಿನಾಡು ವಿದ್ಯಾ ಮಂದಿರ ಶಾಲೆ ನೂತನವಾಗಿ ಪ್ರಾರಂಭ ಮಾಡಲಾಯಿತು

ಚಿಂಚೋಳಿ ತಾಲೂಕಿನ ಕಲ್ಲೂರ್ ರೋಡ್ ಗ್ರಾಮದ ಹತ್ತಿರ ಇರುವ ಚೆಟ್ಟಿನಾಡು ಸಿಮೆಂಟ್ ಕಂಪನಿ ವತಿಯಿಂದ ಚೆಟ್ಟಿನಾಡು ವಿದ್ಯಾ ಮಂದಿರ ಶಾಲೆ ನೂತನವಾಗಿ ಪ್ರಾರಂಭ ಮಾಡಲಾಯಿತು ಚೆಟ್ಟಿ ನಾಡು ಕಂಪನಿಯ ಪ್ಲಾಂಟ್ ಮುಖ್ಯಸ್ಥರಾದ ಸಾಯಿ ಕುಮಾರ್ ಅವರು ಸರಸ್ವತಿ ಹೋಮ ಮತ್ತು ಗೋವು ಪೂಜೆಯನ್ನು ದಂಪತಿ ಸಮೇತ ಕುಂತು ಪೂಜೆಯನ್ನು ಮಾಡಿದರು ಮಾಧ್ಯಮದವರ ಜೊತೆಗೆ ಚೆಟ್ಟಿನಾಡು ವಿದ್ಯಾ ಮಂದಿರ ಶಾಲೆಯ ಮುಖ್ಯಸ್ಥರಾದ ಮುರುಗಗಾನಂದo, ಅವರು ಮಾತನಾಡಿ ಚಿಂಚೋಳಿ ತಾಲೂಕಿನಲ್ಲಿ ಚೆಟ್ಟಿನಾಡು ವಿದ್ಯಾ ಮಂದಿರ ಸ್ಕೂಲ್ ಇಂದು ಓಪನಿಂಗ್ ಆಗಿದ್ದು…

ಬಾಲಕನ ಪೋಷಕರ ಪತ್ತೆಗೆ ಮನವಿ

ಬಾಲಕನ ಪೋಷಕರ ಪತ್ತೆಗೆ ಮನವಿ

ಕಲಬುರಗಿ,29.ಮಾ.25: ದಿನಾಂಕ:02-02-2025 ರಂದು 16 ವರ್ಷದ ಬಾಲಕನು ಮಕ್ಕಳ ಸಹಾಯವಾಣಿ-1098 ಮೂಲಕ ಕಲಬುರಗಿ ಸರ್ಕಾರಿ ಬಾಲಕರ ಬಾಲಮಂದಿರ ಸಂಸ್ಥೆಯಲ್ಲಿ ದಾಖಲಾಗಿದ್ದು, ಬಾಲಕನು ತನ್ನ ವಿಳಾಸ/ಕುಟುಂಬದ ಮಾಹಿತಿ ಸ್ಪಷ್ಟವಾಗಿ ತಿಳಿಸಿರುವದಿಲ್ಲ ಎಂದು ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿ ದ್ದಾರೆ. ಈ ಬಾಲಕನು ತನ್ನ ಹೆಸರು ಕು.ದುರ್ಗೇಶ ಎಂದು ತಿಳಿಸಿದ್ದು, ಈ ಬಾಲಕನ ಪಾಲಕ ಪೋಷಕರು ಯಾರಾದರೂ ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವೀಕ್ಷಣಾಲಯ ಕಟ್ಟಡದ ಮೊದಲನೇ ಮಹಡಿ, ಚಂದ್ರಶೇಖರ ಪಾಟೀಲ…