ಶ್ರೀ ಕ್ಷೇತ್ರ ಗಾಣಗಾಪುರದಲ್ಲಿ ರಂಗ ಪಂಚಮಿ ನಿಮಿತ್ಯ ದೇವರ ಸಮ್ಮುಖದಲ್ಲಿ ಸಮಸ್ತ ಅರ್ಚಕ ವರ್ಗ ಭಕ್ತರೊಡನೆ ರಂಗದ ಓಕುಳಿ ಆಡಿ ಸಂಭ್ರಮಿಸಿದರು.

ಶ್ರೀ ಕ್ಷೇತ್ರ ಗಾಣಗಾಪುರದಲ್ಲಿ ರಂಗ ಪಂಚಮಿ ನಿಮಿತ್ಯ ದೇವರ ಸಮ್ಮುಖದಲ್ಲಿ ಸಮಸ್ತ ಅರ್ಚಕ ವರ್ಗ ಭಕ್ತರೊಡನೆ ರಂಗದ ಓಕುಳಿ ಆಡಿ ಸಂಭ್ರಮಿಸಿದರು.

ಶ್ರೀ ಕ್ಷೇತ್ರ ಗಾಣಗಾಪುರದಲ್ಲಿ ರಂಗ ಪಂಚಮಿ ನಿಮಿತ್ಯ ದೇವರ ಸಮ್ಮುಖದಲ್ಲಿ ಸಮಸ್ತ ಅರ್ಚಕ ವರ್ಗ ಭಕ್ತರೊಡನೆ ರಂಗದ ಓಕುಳಿ ಆಡಿ ಸಂಭ್ರಮಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ್ ಭಟ್ ಪೂಜಾರಿ, ಕಿರಣ್ ಪೂಜಾರಿ, ಆಶೀರ್ವಾದಭಟ್ ಪೂಜಾರಿ, ದೇವು ಪೂಜಾರಿ, ಪುರುಷೋತ್ತಮ್, ಚೇತನ್ ಪೂಜಾರಿ ಹಾಗೂ ಇತರರಿದ್ದರು

ಭಾರತ ಚುನಾವಣಾ ಆಯೋಗ: ಅಧಾರ್ ನೊಂದಿಗೆ  ಎಪಿಕ್ (EPIC) ಜೋಡಣೆಗೆ ಶೀಘ್ರ ಕ್ರಮ – ಆಯುಕ್ತ ಜ್ಞಾನೇಶ್ ಕುಮಾರ್.
|

ಭಾರತ ಚುನಾವಣಾ ಆಯೋಗ: ಅಧಾರ್ ನೊಂದಿಗೆ  ಎಪಿಕ್ (EPIC) ಜೋಡಣೆಗೆ ಶೀಘ್ರ ಕ್ರಮ – ಆಯುಕ್ತ ಜ್ಞಾನೇಶ್ ಕುಮಾರ್.

ಬೆಂಗಳೂರು,19, ಮಾರ್ಚ್.25,: ಆಧಾರ್ ಕಾರ್ಡ್ ನೊಂದಿಗೆ ಎಪಿಕ್ (EPIC ) ಸಂಖ್ಯೆಯನ್ನು ಕೂಡಲೇ ಜೋಡಣೆ (Link) ಮಾಡಲು ಕ್ರಮ ವಹಿಸಲಾಗುವುದು ಎಂದು ಭಾರತ   ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ. ಇಂದು ಈ ಸಂಬಧ ನವದೆಹಲಿಯ ನಿರ್ವಚನ ಸದನದಲ್ಲಿ ಚುನಾವಣಾ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ  ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಚುನಾವಣಾ ಆಯುಕ್ತರಾದ ಡಾ. ಸುಖಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರು ಕೇಂದ್ರ ಗೃಹ…

ಮಾರ್ಚ್ 21 ರಂದು ಮಾನವನ ಅದ್ಭುತ ದೇಹ ಪ್ರದರ್ಶನಾಲಯದ ಉದ್ಘಾಟನೆ

ಮಾರ್ಚ್ 21 ರಂದು ಮಾನವನ ಅದ್ಭುತ ದೇಹ ಪ್ರದರ್ಶನಾಲಯದ ಉದ್ಘಾಟನೆ

ಕಲಬುರಗಿ,19ಮಾ.25.-ಮಾನವನ ಅದ್ಭುತ ದೇಹ ಪ್ರದರ್ಶನಾಲಯದ ಉದ್ಘಾಟನಾ ಸಮಾರಂಭವು ಇದೇ ಮಾರ್ಚ್ 21 ರಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಜರುಗಲಿದೆ.  ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಮಾನವ ಅದ್ಭುತ ದೇಹದ ಪ್ರದರ್ಶನಾಲಯವನ್ನು ಉದ್ಘಾಟಿಸುವರು. ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಂಗರಚನಾಶಾಸ್ತç ವಿಭಾಗದ ಮುಖ್ಯಸ್ಥ ಡಾ. ರಾಜಕುಮಾರ್ ಕೆ.ಆರ್. ಅವರು ಘನ ಉಪಸ್ಥಿತಿವಹಿಸುವರು. 

ಕರ್ನಾಟಕ ಕೆ.ಪಿ.ಟಿ.ಸಿ.ಎಲ್ ಗುತ್ತಿಗೆದಾರರ ಕೇಂದ್ರ ಕಾರ್ಯಕಾರಿ ಸಮಿತಿಯ ಪ್ರತಿನಿಧಿಯಾಗಿ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದ ವಿಷ್ಣುಕಾಂತ ಮೂಲಗಿ.

ಕರ್ನಾಟಕ ಕೆ.ಪಿ.ಟಿ.ಸಿ.ಎಲ್ ಗುತ್ತಿಗೆದಾರರ ಕೇಂದ್ರ ಕಾರ್ಯಕಾರಿ ಸಮಿತಿಯ ಪ್ರತಿನಿಧಿಯಾಗಿ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದ ವಿಷ್ಣುಕಾಂತ ಮೂಲಗಿ.

ಕರ್ನಾಟಕ ಕೆ.ಪಿ.ಟಿ.ಸಿ.ಎಲ್ ಗುತ್ತಿಗೆದಾರರ ಕೇಂದ್ರ ಕಾರ್ಯಕಾರಿ ಸಮಿತಿಯ ಪ್ರತಿನಿಧಿಯಾಗಿ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದ ವಿಷ್ಣುಕಾಂತ ಮೂಲಗಿ, ಅವರನ್ನು ನೇಮಕವನ್ನು ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಸಿ. ರಮೇಶ್ ಅವರ ಆದೇಶ ಮೇರೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹೆಚ್. ವಿ. ಚಂದ್ರಬಾಬು, ಅವರು ನೇಮಕ ಮಾಡಿದರೆ ನೇಮಕಗೊಂಡ ಕೂಡಲೇ ಕರ್ನಾಟಕ ವಿವಿಧ ಜಿಲ್ಲೆಯ ಕೆ.ಪಿ.ಟಿ.ಸಿ.ಎಲ್ ಗುತ್ತಿಗೆದಾರರ ಸದಸ್ಯರ ಸಮಸ್ಯೆಗಳನ್ನು ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಪತ್ರಿಕಾ…

ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ಸೇವೆ

ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ಸೇವೆ

ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ಸೇವೆ. ಪ್ರಸಾದಕ್ಕೆ ಸ್ವಾಗತಿಸುವವರು : ಶರಣು ವಾರದ,ಮಂಜು ಪಾಟ್ಲಿ,ವಿಶ್ವನಾಥ ಕಪನೂರ,ಗುರುರಾಜ ವಾಡಿ,ಶಿವಾನಂದ ಮೆಂತೆ ಮತ್ತು ಇತರರು. ದಿನಾಂಕ: 19-03-2025 ರಂದು ಗಂಜ್ ಏಸ್ ನಿಲ್ದಾಣ ಎದುರುಗಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಲ್ಲರೂ ಬಂದು ಸ್ವೀಕರಿಸಬೇಕಾಗಿ ವಿನಂತಿ.

ಶ್ರೀ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ಮಾರ್ಚ 17 ರಿಂದ 23 ವರೆಗೆ.

ಶ್ರೀ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ಮಾರ್ಚ 17 ರಿಂದ 23 ವರೆಗೆ.

ಚಿಂಚೋಳಿ ತಾಲೂಕಿನ ಕೋಟಗಾ ಗ್ರಾಮದ ಆರಾಧ್ಯ ದೇವರಾದ ಶ್ರೀ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ಮಾರ್ಚ 17 ರಿಂದ 23 ವರೆಗೆ  7 ದಿನ ಶಪ್ತಾ ಮಾಡುವ ಮೂಲಕ ಪ್ರಾರಂಭ ವಾಗಿದೆ.ದಿನಾಂಕ 24 ಮಾರ್ಚ್ ರಂದು ಮಹಾ ಪ್ರಸಾದ ಹಾಗೂ 25 ಬೆಳಿಗ್ಗೆ  7 ಗಂಟೆಯಿಂದ ಪಲ್ಲಕ್ಕಿ ಮೆರವಣಿಗೆ ವೈಭವದಿಂದ ನಡೆಯುತ್ತದೆ.ಮೆರವಣಿಗೆಯಲ್ಲಿ ಪ್ರಖ್ಯಾತ ಎರಂಡಗಿ ಬ್ಯಾಂಡ್, ಯಾದಗಿರಿಯ ಗೊಂಬೆ ಕುಣಿತ, ಮುಗಳಕೊಡದ ಗೀಗೀಪದ, ಮಕ್ಕಳ ಕೋಲಾಟ, ಪುರಂತರ ಸೇವೆ ಹಾಗೂ ವಿವಿಧ ಗ್ರಾಮದ ಭಜನಾ ಸಂಘ ಗಳಿಂದ…