ಚಿಂಚೋಳಿ ತಾಲೂಕಿನ ಕಲ್ಲೂರ್ ರೋಡ್ ಗ್ರಾಮದ ಹತ್ತಿರ ಇರುವ ಚೆಟ್ಟಿನಾಡು ಸಿಮೆಂಟ್ ಕಂಪನಿ ವತಿಯಿಂದ ಚೆಟ್ಟಿನಾಡು ವಿದ್ಯಾ ಮಂದಿರ ಶಾಲೆ ನೂತನವಾಗಿ ಪ್ರಾರಂಭ ಮಾಡಲಾಯಿತು ಚೆಟ್ಟಿ ನಾಡು ಕಂಪನಿಯ ಪ್ಲಾಂಟ್ ಮುಖ್ಯಸ್ಥರಾದ ಸಾಯಿ ಕುಮಾರ್ ಅವರು ಸರಸ್ವತಿ ಹೋಮ ಮತ್ತು ಗೋವು ಪೂಜೆಯನ್ನು ದಂಪತಿ ಸಮೇತ ಕುಂತು ಪೂಜೆಯನ್ನು ಮಾಡಿದರು ಮಾಧ್ಯಮದವರ ಜೊತೆಗೆ ಚೆಟ್ಟಿನಾಡು ವಿದ್ಯಾ ಮಂದಿರ ಶಾಲೆಯ ಮುಖ್ಯಸ್ಥರಾದ ಮುರುಗಗಾನಂದo, ಅವರು ಮಾತನಾಡಿ ಚಿಂಚೋಳಿ ತಾಲೂಕಿನಲ್ಲಿ ಚೆಟ್ಟಿನಾಡು ವಿದ್ಯಾ ಮಂದಿರ ಸ್ಕೂಲ್ ಇಂದು ಓಪನಿಂಗ್ ಆಗಿದ್ದು ತಾಲೂಕಿನ ಜನರ ಮಕ್ಕಳಿಗಾಗಿ ಒಳ್ಳೆ ಒಂದು ಸ್ಕೂಲಾಗಿದ್ದು ಚಿಟ್ಟಿ ನಾಡು ಸಿಮೆಂಟ್ ಕಂಪನಿಯ ಇಲ್ಲಿವರೆಗೂ 40 ಸ್ಕೂಲ್ ಇದ್ದು ಅದೇ ರೀತಿ ಚಿಂಚೋಳಿ ತಾಲೂಕಿನಲ್ಲಿ ಕೂಡ ಇಂದು ಉದ್ಘಾಟನೆಯಾಗಿದ್ದು.
ಚಿಂಚೋಳಿ ತಾಲೂಕಿನ ಎಲ್ಲಾ ಗ್ರಾಮಸ್ಥರು ತಮ್ಮ ಮಕ್ಕಳ ಒಳ್ಳೆಯ ಶಿಕ್ಷಣಕ್ಕಾಗಿ ಚೆಟ್ಟಿನಾಡು ವಿದ್ಯಾ ಮಂದಿರ ಸ್ಕೂಲಿನ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು ಕಾರ್ಯಕ್ರಮದಲ್ಲಿ ಚೆಟ್ಟಿನಾಡು ಸಿಮೆಂಟ್ ಕಂಪನಿ ಎಚ್ಆರ್ ಜಿಎಂ ಶೇಖರಬಾಬು, ಜಿಎಂ ತಿರುಪಕಾ ಎಥಿರಾಜ, ಚೆಟ್ಟಿನಾಡು ಸಿವಿಲ್ ಎಜುಕೇಶನ್ ಕಾರ್ತಿಕ್, ಶಾಲೆಯ ಸಹಾಯಕ ಮ್ಯಾನೇಜರ್ ಅನಿರುದ್ಧ ಕರ, ಜಿಎಂ ಅಕಾಡೆಮಿಕ್ಸ್, ಕಂಪನಿಯ ಸಿಬ್ಬಂದಿಗಳಾದ ಭೀಮರೆಡ್ಡಿ, ಪ್ರಭಾಕರ್ ರೆಡ್ಡಿ, ಮತ್ತು
ಅನೇಕ ಚೆಟ್ಟಿನಾಡು ಸಿಮೆಂಟ್ ಕಂಪನಿಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು