ಚಿಂಚೋಳಿ ಪಟ್ಟಣದ ಪೋಲಕಪಳ್ಳಿ ಹರವಲಯದ ಪ್ರವಾಸಿಗ ಮಂದಿರದಲ್ಲಿ ಗುರುವಾರರಂದು ತಾಲೂಕ ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷರಾದ ಸಜೀವ ಕುಮಾರ್ ಪಾಟೀಲ್ ಅವರು ಪತ್ರಿಕಾಗೋಷ್ಠಿ.

ಚಿಂಚೋಳಿ ಪಟ್ಟಣದ ಪೋಲಕಪಳ್ಳಿ ಹರವಲಯದ ಪ್ರವಾಸಿಗ ಮಂದಿರದಲ್ಲಿ ಗುರುವಾರರಂದು ತಾಲೂಕ ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷರಾದ ಸಜೀವ ಕುಮಾರ್ ಪಾಟೀಲ್ ಅವರು ಪತ್ರಿಕಾಗೋಷ್ಠಿ.

ಕಲ್ಬುರ್ಗಿಯಲ್ಲಿ ಏಪ್ರಿಲ್ 29ರಂದು ಜಿಲ್ಲಾ ಬಸವ ಜಯಂತಿ ಸಮಿತಿ ವತಿಯಿಂದ ಬಸವ ಜಯಂತಿ ಹಮ್ಮಿಕೊಂಡಿದ್ದಾರೆ ಆದರೆ ಈ ಜಯಂತಿಯು  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಮಾಡುತ್ತಿದ್ದಾರೆ ಎಂದು ಬಿಂಬುಸುತ್ತಿದ್ದಾರೆ ಏಕೆಂದರೆ ಚಿಂಚೋಳಿಯಲ್ಲಿ ಇಂದು ಜಿಲ್ಲಾ ಬಸವ ಜಯಂತಿಯ ಉತ್ಸವ ಸಮಿತಿಯ ಅಧ್ಯಕ್ಷರಾದ ಎಂ ವೈ  ಪಾಟೀಲ, ಅವರ ಅಧ್ಯಕ್ಷತೆಯಲ್ಲಿ ಜರುಗಿದೆ ಈ ಸಭೆಯಲ್ಲಿ ತಾಲೂಕ ಲಿಂಗಾಯತ ಸಮಾಜದ ತಾಲೂಕ ಪದಾಧಿಕಾರಿಗಳಿಗೆ ಹಾಗೂ ಇನ್ನು  ಉಳಿದ ಬಸವ ಪರ ಸಂಘಟನೆಗಳಿಗೆ ಜಿಲ್ಲಾ ಬಸವ ಜಯಂತಿಯ ಅಧ್ಯಕ್ಷರು…