ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ಸೇವೆ

ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ಸೇವೆ

ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ಸೇವೆ. ಪ್ರಸಾದಕ್ಕೆ ಸ್ವಾಗತಿಸುವವರು : ಶರಣು ವಾರದ,ಮಂಜು ಪಾಟ್ಲಿ,ವಿಶ್ವನಾಥ ಕಪನೂರ,ಗುರುರಾಜ ವಾಡಿ,ಶಿವಾನಂದ ಮೆಂತೆ ಮತ್ತು ಇತರರು. ದಿನಾಂಕ: 19-03-2025 ರಂದು ಗಂಜ್ ಏಸ್ ನಿಲ್ದಾಣ ಎದುರುಗಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಲ್ಲರೂ ಬಂದು ಸ್ವೀಕರಿಸಬೇಕಾಗಿ ವಿನಂತಿ.

ಶ್ರೀ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ಮಾರ್ಚ 17 ರಿಂದ 23 ವರೆಗೆ.

ಶ್ರೀ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ಮಾರ್ಚ 17 ರಿಂದ 23 ವರೆಗೆ.

ಚಿಂಚೋಳಿ ತಾಲೂಕಿನ ಕೋಟಗಾ ಗ್ರಾಮದ ಆರಾಧ್ಯ ದೇವರಾದ ಶ್ರೀ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ಮಾರ್ಚ 17 ರಿಂದ 23 ವರೆಗೆ  7 ದಿನ ಶಪ್ತಾ ಮಾಡುವ ಮೂಲಕ ಪ್ರಾರಂಭ ವಾಗಿದೆ.ದಿನಾಂಕ 24 ಮಾರ್ಚ್ ರಂದು ಮಹಾ ಪ್ರಸಾದ ಹಾಗೂ 25 ಬೆಳಿಗ್ಗೆ  7 ಗಂಟೆಯಿಂದ ಪಲ್ಲಕ್ಕಿ ಮೆರವಣಿಗೆ ವೈಭವದಿಂದ ನಡೆಯುತ್ತದೆ.ಮೆರವಣಿಗೆಯಲ್ಲಿ ಪ್ರಖ್ಯಾತ ಎರಂಡಗಿ ಬ್ಯಾಂಡ್, ಯಾದಗಿರಿಯ ಗೊಂಬೆ ಕುಣಿತ, ಮುಗಳಕೊಡದ ಗೀಗೀಪದ, ಮಕ್ಕಳ ಕೋಲಾಟ, ಪುರಂತರ ಸೇವೆ ಹಾಗೂ ವಿವಿಧ ಗ್ರಾಮದ ಭಜನಾ ಸಂಘ ಗಳಿಂದ…