CCL 2025: ಮೈಸೂರಿನಲ್ಲಿ ಸೆಮಿ ಫೈನಲ್; ಕರ್ನಾಟಕ, ಚೆನ್ನೈ ಮತ್ತೊಂದು ರೋಚಕ ಪಂದ್ಯ

CCL 2025: ಮೈಸೂರಿನಲ್ಲಿ ಸೆಮಿ ಫೈನಲ್; ಕರ್ನಾಟಕ, ಚೆನ್ನೈ ಮತ್ತೊಂದು ರೋಚಕ ಪಂದ್ಯ

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2025 ಕೊನೆಯ ಹಂತ ತಲುಪಿದೆ. ಲೀಗ್ ಪಂದ್ಯಗಳೆಲ್ಲ ನಿನ್ನೆಗೆ (ಫೆಬ್ರವರಿ 23) ಮುಗಿದಿದ್ದು ಮುಂದಿನ ವೀಕೆಂಡ್‌ನಲ್ಲಿ ಸೆಮಿ ಫೈನಲ್ ಹಾಗೂ ಫೈನಲ್ ಪಂಧ್ಯಗಳು ಆರಂಭ ಆಗಲಿವೆ. ಈಗಾಗಲೇ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶ ಮಾಡಿವೆ. ಹೀಗಾಗಿ ಎರಡು ಸೆಮಿ ಫೈನಲ್ ಪಂದ್ಯಗಳನ್ನು ರೋಚಕವಾಗಿರುತ್ತೆ ಅಂತ ನಿರೀಕ್ಷೆ ಮಾಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿ ಸಿಸಿಎಲ್ 2025ರ ಸೆಮಿ ಫೈನಲ್ ಪಂದ್ಯಗಳು ಅರಮನೆ ನಗರಿ ಮೈಸೂರಿನಲ್ಲಿ ನಡೆಯುತ್ತಿವೆ. ಎರಡು ಸೆಮಿ ಫೈನಲ್ ಹಾಗೂ ಒಂದು…

ಮಸಾಲೆ ಪದಾರ್ಥಗಳಲ್ಲಿ ಕಲಬೆರಕೆ: ಅಧ್ಯಯನ-ಸಮೀಕ್ಷೆ-ಪರೀಕ್ಷೆಗಳಿಂದ ಬಹಿರಂಗವಾಗಿದೆ ಆತಂಕಕಾರಿ ಮಾಹಿತಿ

ಮಸಾಲೆ ಪದಾರ್ಥಗಳಲ್ಲಿ ಕಲಬೆರಕೆ: ಅಧ್ಯಯನ-ಸಮೀಕ್ಷೆ-ಪರೀಕ್ಷೆಗಳಿಂದ ಬಹಿರಂಗವಾಗಿದೆ ಆತಂಕಕಾರಿ ಮಾಹಿತಿ

ಭಾರತೀಯ ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿಯ ಊಟದ ವರೆಗೂ ಹತ್ತಾರು ಮಸಾಲೆಗಳು ಆಹಾರದಲ್ಲಿ ಸೇರಿರುತ್ತವೆ. ಅರಿಶಿಣ, ಲವಂಗ, ಏಲಕ್ಕಿಯಂತಹ ಪದಾರ್ಥಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಇವುಗಳ ಬಳಕೆ ಹೆಚ್ಚು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಪದಾರ್ಥವೂ ಕಳಬೆರಕೆಯಾಗುತ್ತಿದೆ. ಸೊಪ್ಪು ತರಕಾರಿಯನ್ನು ಕೊಳಚೆ ನೀರಿನಲ್ಲಿ ಬೆಳೆಸಲಾಗುತ್ತಿದೆ. ಮಸಾಲೆ ಪದಾರ್ಥಗಳಲ್ಲಿ ಮಾರಕ ರಾಸಾಯನಿಕ ವಸ್ತುಗಳನ್ನು ಮಿಶ್ರಣ ಮಾಡಲಾಗುತ್ತಿದೆ. ಈ ಬಗ್ಗೆ ವರದಿ ಇಲ್ಲಿದೆ. ಅಡುಗೆ ಮನೆಯಲ್ಲಿ ಬಳಸುವ ಸಾಂಬಾರು ಮಸಾಲೆ…

2025ರ ಡಫಾ ನ್ಯೂಸ್‌ ಬೆಂಗಳೂರು ಓಪನ್‌ ಟೂರ್ನಿಯಿಂದ ‘ಸ್ನೇಹಿತ’ ಹಾಗೂ ಅಗ್ರ ಶ್ರೇಯಾಂಕಿತ ವಿಟ್‌ ಕೊಪ್ರಿವಾ ಅವರನ್ನು ಹೊರಗಟ್ಟಿದ ಹೈನೆಕ್‌ ಬಾರ್ಟನ್‌
|

2025ರ ಡಫಾ ನ್ಯೂಸ್‌ ಬೆಂಗಳೂರು ಓಪನ್‌ ಟೂರ್ನಿಯಿಂದ ‘ಸ್ನೇಹಿತ’ ಹಾಗೂ ಅಗ್ರ ಶ್ರೇಯಾಂಕಿತ ವಿಟ್‌ ಕೊಪ್ರಿವಾ ಅವರನ್ನು ಹೊರಗಟ್ಟಿದ ಹೈನೆಕ್‌ ಬಾರ್ಟನ್‌

ಅಭಿಯಾನವು ಮುಖ್ಯ ಡ್ರಾದ ಮೊದಲ ಸುತ್ತಿನಲ್ಲಿಜುರಿಜ್‌ ರೊಡಿಯೊನೊವ್‌ ವಿರುದ್ಧ 6-4, 4-6, 7-6 (3) ಸೆಟ್‌ಗಳಿಂದ ಕೊನೆಗೊಂಡಿತು. ಭಾರತದ ಅರ್ಹತಾ ಸುತ್ತಿನ ಆಟಗಾರ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದರು, ಪಂದ್ಯವನ್ನು ಸಮಬಲಗೊಳಿಸಿದ ನಂತರ ನಿರ್ಣಾಯಕ ಪಂದ್ಯವನ್ನು ತೀವ್ರಗೊಳಿಸಿದರು. ಆದರೆ ಆಸ್ಟ್ರಿಯಾದ ಆಟಗಾರ ಅಂತಿಮ ಸೆಟ್ಟನ್ನು ಟೈಬ್ರೇಕ್‌ನಲ್ಲಿತಮ್ಮ ಉತ್ಸಾಹವನ್ನು ಉಳಿಸಿಕೊಂಡರು. ಏತನ್ಮಧ್ಯೆ, ವೈಲ್ಡ್‌ ಕಾರ್ಡ್‌ ಪ್ರವೇಶಿತ ರಾಮ್‌ ಕುಮಾರ್‌ ರಾಮನಾಥನ್‌ ಅವರು ಏಳನೇ ಶ್ರೇಯಾಂಕದ ಶಿಂಟಾರೊ ಮೊಚಿಜುಕಿ ವಿರುದ್ಧ ಪ್ರಬಲ ಸವಾಲನ್ನು ಒಡ್ಡಿದರು, ಜಪಾನಿನ ತಾರೆಯನ್ನು ಎರಡೂ ಸೆಟ್‌ಗಳಲ್ಲಿಅಂಚಿಗೆ ತಳ್ಳಿದರು ಮತ್ತು…

ರಾಯಚೂರ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಲು 10 ದಿನಗಳ ಗಡುವು

ರಾಯಚೂರ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಲು 10 ದಿನಗಳ ಗಡುವು

ರಾಯಚೂರು ಫೆ 25 : ಕಾಲುವೆಗಳಲ್ಲಿ ನೀರು ಹರಿಯುವ ಅವಧಿ ಮುಕ್ತಾಯದೊಳಗಡೆ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಸಂಬAಧಿಸಿದ ಅಧಿಕಾರಿಗಳಿಗೆ 10 ದಿನಗಳ ಗಡುವು ವಿದಿಸಿದರು.ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ರಾಯಚೂರ ಜಿಲ್ಲೆಯಲ್ಲಿ ಮುಂಬರುವ ಬೇಸಿಗೆಯ ಸಮಯದಲ್ಲಿ ಕುಡಿಯುವ ನೀರಿನ ಮತ್ತು ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಹೊಸ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಫೆ.25ರಂದು ಸಭೆ ನಡೆಸಿ ಅವರು…

ನಿಡಗುಂದ ಗ್ರಾಮಕ್ಕೆ ಧರ್ಮಸ್ಥಳ ವತಿಯಿಂದ 10 ಲಕ್ಷ ರೂಪಾಯಿ ಶುದ್ದ ನೀರು ಘಟಕ ಸ್ಥಾಪನೆ

ನಿಡಗುಂದ ಗ್ರಾಮಕ್ಕೆ ಧರ್ಮಸ್ಥಳ ವತಿಯಿಂದ 10 ಲಕ್ಷ ರೂಪಾಯಿ ಶುದ್ದ ನೀರು ಘಟಕ ಸ್ಥಾಪನೆ

ಚಿಂಚೋಳಿ ತಾಲೂಕಿನ ನಿಡಗುಂದ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಯಿತು ನಿಡಗುಂದ ಗ್ರಾಮ ಪಂಚಾಯತ್ ನಿಂದ ಜಾಗ ಬಿಲ್ಡಿಂಗ್ ಬೋರ್ವೆಲ್ ಕರೆಂಟ್ ವ್ಯವಸ್ಥೆ ಕಲ್ಪಿಸಿ ಕೊಟ್ಟಿದ್ದಾರೆ ಎಂದು ಕಲಬುರ್ಗಿ ಧರ್ಮ ಕ್ಷೇತ್ರದ ಜಿಲ್ಲಾ ನಿರ್ದೇಶಕರಾದ ಗಣಪತಿ ಮಾಳಜಿ, ಅವರು ಸುದ್ದು ಘಟಕವನ್ನು ಉದ್ಘಾಟಿಸಿ ಕಾರ್ಯಕ್ರಮದಲ್ಲಿ ನಿಡಗುಂದ ಗ್ರಾಮದ  ಶ್ರೀಗಳಾದ ಉಮೇಶ್ ಸ್ವಾಮಿಗಳು, ಗ್ರಾಮ ಪಂಚಾಯತ…

ಕಲಬುರಗಿಯಲ್ಲಿ ಅಕ್ಕ ಕೆಫೆ (ಒಲವಿನ ಊಟ) ಉದ್ಘಾಟನೆ: ಚಹಾ ಸವಿದ ಸಚಿವರು ಮತ್ತು ಶಾಸಕರು

ಕಲಬುರಗಿಯಲ್ಲಿ ಅಕ್ಕ ಕೆಫೆ (ಒಲವಿನ ಊಟ) ಉದ್ಘಾಟನೆ: ಚಹಾ ಸವಿದ ಸಚಿವರು ಮತ್ತು ಶಾಸಕರು

ಕಲಬುರಗಿ,ಫೆ.24: ಕಲಬುರಗಿ ನಗರದ ಐವಾನ್-ಎ-ಶಾಹಿ ರಸ್ತೆಯಲ್ಲಿರುವ ತಾಲೂಕು ಪಂಚಾಯತ್ ಕಚೇರಿ ಬಳಿ ಸುಮಾರು 15 ಲಕ್ಷ ರೂ. ವೆಚ್ಚ ಮಾಡಿ ಸ್ಥಾಪಿಸಲಾಗಿರುವ ಅಕ್ಕ ಕೆಫೆಯನ್ನು (ಒಲವಿನ ಊಟ) ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಉದ್ಘಾಟಿಸಿದರು. ಕೆ¥s ೆಯ ಮಾಲೀಕರಾಗಿರುವ ಕಲಬುರಗಿ ತಾಲೂಕಿನ ಕೆಸರಟಗಿಯ ಆರಾಧ್ಯ ಸಂಜೀವಿನಿ ಮಹಿಳಾ ಸ್ವ-ಸಹಾಯ ಗುಂಪಿನ ಮುಖ್ಯಸ್ಥೆ ಆರತಿ ಪಾಟೀಲ ಅವರೊಂದಿಗೆ ಕೆಫೆ ಕುರಿತು ಸಮಾಲೋಚಣೆ ನಡೆಸಿ…

ಸರ್ಕಾರಿ ಕಚೇರಿಗಳ ವಿದ್ಯುತ್ ಬಿಲ್ ಬಾಕಿ, ಗ್ರಾಹಕರ ಮೇಲೆ ಹೇರಲ್ಲ: ಆಯೋಗದ ಅಧ್ಯಕ್ಷ ಪಿ.ರವಿಕುಮಾರ ರೈತರಿಗೆ ಬೆಳಗಿನ ಜಾವ 4 ಗಂಟೆಗೆ ನೀಡುತ್ತಿರುವ ವಿದ್ಯುತ್‌ಗೆ ಸಮಯ ಬದಲಾಯಿಸುವಂತೆ ಮನವಿ

ಸರ್ಕಾರಿ ಕಚೇರಿಗಳ ವಿದ್ಯುತ್ ಬಿಲ್ ಬಾಕಿ, ಗ್ರಾಹಕರ ಮೇಲೆ ಹೇರಲ್ಲ: ಆಯೋಗದ ಅಧ್ಯಕ್ಷ ಪಿ.ರವಿಕುಮಾರ ರೈತರಿಗೆ ಬೆಳಗಿನ ಜಾವ 4 ಗಂಟೆಗೆ ನೀಡುತ್ತಿರುವ ವಿದ್ಯುತ್‌ಗೆ ಸಮಯ ಬದಲಾಯಿಸುವಂತೆ ಮನವಿ

ಕಲಬುರಗಿ, ಫೆ.24, 2025 ನೇ ಸಾಲಿನ ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ (ಜೆಸ್ಕಾಂ) ವ್ಯವಸ್ಥಾಪಕ ನಿದೇರ್ಶಕರಾದ ರವಿಂದ್ರ ಕರಲಿಂಗಣ್ಣವರ್ ಅವರು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅಧ್ಯಕ್ಷ ಪಿ. ರವಿಕುಮಾರ ರವಿಕುಮಾರ್ ಅವರಿಗೆ ಸಲ್ಲಿಸಿದ ದರ ಪ್ರಸ್ತಾವನೆಯನ್ನು ಅನುಮೋದಿಸಿ ಪರಿಷ್ಕೃತ ದರ ನಿಗದಿ ಪಡಿಸಲು ಮನವಿ ಮಾಡಿದರು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಡೆಸಿದ, 2025-26 ರಿಂದ 2027-28ರ ಸಾಲಿನ ವಿದ್ಯುತ್ ದರ ಪರಿಷ್ಕರಣೆಗೆ ಸಾರ್ವಜನಿಕ ಅಹವಾಲುಗಳವಿಚಾರಣಾ ಸ¨s ೆಯಲ್ಲಿ ಜೆಸ್ಕಾಂ ಕುರಿತು…