March 13, 2025 2:24 pm

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

ಕನ್ನಡದ ಹೆಸರಾಂತ ನಟರಾದ ಅಭಿನಯ ಚಕ್ರವರ್ತಿ ಬಾದ್ ಷಾ ಕಿಚ್ಚ ಸುದೀಪ್ ಅವರಿಗೆ ಅವರ ಅಭಿಮಾನಿಯಾದ ಕಿಚ್ಚ ಗಿರೀಶ್ ಅವರು ಶ್ರೀ ಕ್ಷೇತ್ರ ಗಾಣಗಾಪುರದ ಶ್ರೀ ಗುರು ದತ್ತಾತ್ರೇಯರ ನಿರ್ಗುಣ ಪಾದುಕೆಯ ಫೋಟೋ ಮತ್ತು ಪ್ರಸಾದವನ್ನು ಫೋಟೋವನ್ನು ನೀಡಿ ಅಭಿನಂದಿಸಿದರು.

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price